- ಚದುರಂಗ ದತ್ತಿನಿಧಿ
- ಚಿ.ಶ್ರೀನಿವಾಸರಾಜು ದತ್ತಿನಿಧಿ
- ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ
- ಪಿ. ಶ್ರೀನಿವಾಸರಾವ್ ಸ್ಮಾರಕ ಬಹುಮಾನ
- ಮಧುರಚೆನ್ನ ದತ್ತಿನಿಧಿ ಬಹುಮಾನ
- ಅಮೆರಿಕಾ ಕನ್ನಡಿಗರ ದತ್ತಿನಿಧಿ
- ಎಲ್. ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ
ಕರ್ನಾಟಕ ಸಾಹಿತ್ಯಅಕಾಡೆಮಿಯಲ್ಲಿ ಕೆಲವು ಸಾಹಿತ್ಯ ಪ್ರಕಾರಗಳಿಗಾಗಿ ಸಾಹಿತ್ಯಾಸಕ್ತ
ದಾನಿಗಳು ಸ್ಥಾಪಿಸಿರುವ ವಿವಿಧ ದತ್ತಿಗಳ ಬಹುಮಾನದ ವಿವರ ಕೆಳಕಂಡಂತಿದೆ.
2017ನೇ ವರ್ಷದ ಅಕಾಡೆಮಿಯ 8ದತ್ತಿನಿಧಿ ಬಹುಮಾನ ಪಡೆದವರು
ಕ್ರ.ಸಂ. | ಪ್ರಕಾರ | ಕೃತಿಯ ಹೆಸರು | ಲೇಖಕರು |
1) | ಕಾವ್ಯ – ಹಸ್ತಪ್ರತಿ | ಕಾಲುದಾರಿ (ಚಿ.ಶ್ರೀನಿವಾಸರಾಜುದತ್ತಿನಿಧಿ ಬಹುಮಾನ) | ಚೆನ್ನರಾಜು ಎಂ.ಬಸಪ್ಪನದೊಡ್ಡಿ |
2) | ಕಾದಂಬರಿ | ಬೇರು
(ಚದುರಂಗದತ್ತಿನಿಧಿ ಬಹುಮಾನ) |
ಫಕೀರ
|
3) | ಲಲಿತಪ್ರಬಂಧ | ದಂಡಿಗೆ ಹೆದರಲ್ಲ ದಾಳಿಗೆ ಹೆದರಲ್ಲ
(ವಿ.ಸೀತಾರಾಮಯ್ಯ ಸೋದರಿಇಂದಿರಾದತ್ತಿಬಹುಮಾನ) |
ವಸುಮತಿಉಡುಪ |
4) | ಜೀವನಚರಿತ್ರೆ | ಅಗ್ನಿ ದಿವ್ಯದ ಹುಡುಗಿ
(ಸಿಂಪಿ ಲಿಂಗಣ್ಣದತ್ತಿನಿಧಿ ಬಹುಮಾನ) |
ಚಂದ್ರಶೇಖರಮಂಡೆಕೋಲು
|
5) | ಸಾಹಿತ್ಯ ವಿಮರ್ಶೆ | ಎದೆಗೆಎದೆ ಮಿಡಿತ
(ಪಿ. ಶ್ರೀನಿವಾಸರಾವ್ದತ್ತಿನಿಧಿ ಬಹುಮಾನ ) |
ರಾಘವೇಂದ್ರ ಪಾಟೀಲ |
6) | ಅನುವಾದ-1 | ಸಾಹಿತ್ಯ ವಿಮರ್ಶೆಯ ಮಾದರಿಗಳು
(ಎಲ್. ಗುಂಡಪ್ಪ ಮತ್ತು ಶಾರದಮ್ಮದತ್ತಿನಿಧಿ ಬಹುಮಾನ)- (ಭಾಗ-2 & 3) |
ಡಾ. ಸಿ.ಆರ್.ಯರವಿನತೆಲಿಮಠ |
7) |
ಲೇಖಕರ ಮೊದಲ ಸ್ವತಂತ್ರಕೃತಿ | ನೀಲಿ ಮೂಗಿನ ನತ್ತು
(ಮಧುರಚೆನ್ನದತ್ತಿನಿಧಿ ಬಹುಮಾನ)
|
ಹೆಚ್.ಆರ್. ಸುಜಾತಾ |
8) | ಕನ್ನಡದಿಂದ ಇಂಗ್ಲಿಷಿಗೆ ಅನುವಾದ | ಕರಿಮಾಯಿ
(ಅಮೆರಿಕನ್ನಡದತ್ತಿನಿಧಿ ಬಹುಮಾನ) |
ಕೃಷ್ಣಾ ಮನವಳ್ಳಿ
(ಮೂಲ: ಚಂದ್ರಶೇಖರಕಂಬಾರ)
|
ಕರ್ನಾಟಕ ಸಾಹಿತ್ಯಅಕಾಡೆಮಿಯಲ್ಲಿ ಕೆಲವು ಸಾಹಿತ್ಯ ಪ್ರಕಾರಗಳಿಗಾಗಿ ಸಾಹಿತ್ಯಾಸಕ್ತ
ದಾನಿಗಳು ಸ್ಥಾಪಿಸಿರುವ ವಿವಿಧ ದತ್ತಿಗಳ ಬಹುಮಾನದ ವಿವರ ಕೆಳಕಂಡಂತಿದೆ.
2016ನೇ ವರ್ಷದಅಕಾಡೆಮಿಯ 7 ದತ್ತಿನಿಧಿ ಬಹುಮಾನ ಪಡೆದವರು
ಕ್ರ.ಸಂ. | ಪ್ರಕಾರ | ಕೃತಿಯ ಹೆಸರು | ಲೇಖಕರು |
1) | ಕಾವ್ಯ – ಹಸ್ತಪ್ರತಿ
(ಚಿ.ಶ್ರೀನಿವಾಸರಾಜುದತ್ತಿನಿಧಿ ಬಹುಮಾನ)
|
ಎರಡು ನಂಬರಿನಟಿಕಲಿ | ಚೈತ್ರಿಕಾ ಶ್ರೀಧರ ಹೆಗಡೆ |
2) | ಕಾದಂಬರಿ
(ಚದುರಂಗದತ್ತಿನಿಧಿ ಬಹುಮಾನ) |
ಕಾಡಂಕಲ್ಲ್ ಮನೆ | ಮುಹಮ್ಮದ್ ಕುಳಾಯಿ |
3) | ಆತ್ಮಕಥೆ
(ಸಿಂಪಿ ಲಿಂಗಣ್ಣದತ್ತಿನಿಧಿ ಬಹುಮಾನ) |
ಜೀವಾತ್ಮಜೈತ್ರಯಾತ್ರೆ | ಡಾ. ಗುರುಪಾದ ಕೆ. ಹೆಗಡೆ
|
4) | ಸಾಹಿತ್ಯ ವಿಮರ್ಶೆ
(ಪಿ. ಶ್ರೀನಿವಾಸರಾವ್ದತ್ತಿನಿಧಿ ಬಹುಮಾನ ) |
ಸಾಹಿತ್ಯ ಮತ್ತು ಸಾಹಿತ್ಯೇತರ | ಎಸ್. ಶಿವಾನಂದ |
5) | ಅನುವಾದ-1 (ಸೃಜನಶೀಲ)
(ಎಲ್. ಗುಂಡಪ್ಪ ಮತ್ತು ಶಾರದಮ್ಮದತ್ತಿನಿಧಿ ಬಹುಮಾನ) |
ಒಂಟಿ ಸೇತುವೆ | ಸ. ರಘುನಾಥ |
6) | ಲೇಖಕರ ಮೊದಲ ಸ್ವತಂತ್ರಕೃತಿ
(ಮಧುರಚೆನ್ನದತ್ತಿನಿಧಿ ಬಹುಮಾನ) |
ಪಂಚಮುಖ(ಕಾದಂಬರಿ) | ಡಾ. ಕೆ.ಬಿ. ಶ್ರೀಧರ್ |
7) | ಕನ್ನಡದಿಂದಇಂಗ್ಲಿಷಿಗೆಅನುವಾದ
(ಅಮೆರಿಕನ್ನಡದತ್ತಿನಿಧಿ ಬಹುಮಾನ) |
MOHANSWAMY | ರಶ್ಮಿ ತೇರದಾಳ |
ಕರ್ನಾಟಕ ಸಾಹಿತ್ಯಅಕಾಡೆಮಿಯಲ್ಲಿ ಕೆಲವು ಸಾಹಿತ್ಯ ಪ್ರಕಾರಗಳಿಗಾಗಿ ಸಾಹಿತ್ಯಾಸಕ್ತ
ದಾನಿಗಳು ಸ್ಥಾಪಿಸಿರುವವಿವಿಧ ದತ್ತಿಗಳ ಬಹುಮಾನದ ವಿವರ ಕೆಳಕಂಡಂತಿದೆ.
2015ನೇ ವರ್ಷದಅಕಾಡೆಮಿಯ7ದತ್ತಿನಿಧಿ ಬಹುಮಾನ ಪಡೆದವರು
ಕ್ರ.ಸಂ. | ಪ್ರಕಾರ | ಕೃತಿಯ ಹೆಸರು | ಲೇಖಕರು |
1) | ಕಾವ್ಯ – ಹಸ್ತಪ್ರತಿ
(ಚಿ.ಶ್ರೀನಿವಾಸರಾಜುದತ್ತಿನಿಧಿ ಬಹುಮಾನ) |
ಕನಸ ಬೆನ್ಹತ್ತಿ ನಡಿಗೆ | ಸಿದ್ದು ಎಂ ಸತ್ಯಣ್ಣವರ |
2) | ಕಾದಂಬರಿ
(ಚದುರಂಗದತ್ತಿನಿಧಿ ಬಹುಮಾನ) |
ಮಹಾಯಾನ | ಜಾಣಗೆರೆ ವೆಂಕಟರಾಮಯ್ಯ |
3) | ಜೀವನಚರಿತ್ರೆ
(ಸಿಂಪಿ ಲಿಂಗಣ್ಣದತ್ತಿನಿಧಿ ಬಹುಮಾನ) |
ಕಾಡುಕಣಿವೆಯ ಹಾಡು ಹಕ್ಕಿ | ಡಾ. ಗಜಾನನ ಶರ್ಮಾ
ಗರ್ತಿಕೆರೆರಾಘಣ್ಣ |
4) | ಸಾಹಿತ್ಯ ವಿಮರ್ಶೆ
(ಪಿ. ಶ್ರೀನಿವಾಸರಾವ್ದತ್ತಿನಿಧಿ ಬಹುಮಾನ ) |
ತಿಳಿಯಲುಎರಡೆಂಬುದಿಲ್ಲ | ಡಾ. ಕವಿತಾರೈ
|
5) | ಅನುವಾದ-1 (ಸೃಜನಶೀಲ)
(ಎಲ್.ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನ) |
ವಾರ್ಸಾದಲ್ಲೊಬ್ಬ ಭಗವಂತ
(ಮೂಲ: ವಾರ್ಸಾವಿಲ್ ಒರು ಕಡವುಳ್ (ತಮಿಳು ಕಾದಂಬರಿ-ಡಾ. ಕಾರ್ಲೋಸ್)
|
ಡಾ. ಜಯಲಲಿತಾ |
6) | ಲೇಖಕರ ಮೊದಲ ಸ್ವತಂತ್ರಕೃತಿ
(ಮಧುರಚೆನ್ನದತ್ತಿನಿಧಿ ಬಹುಮಾನ) |
21ನೇ ಕ್ರೋಮೋಜೋಮ್ ಮತ್ತು ಇತರೆ ಕಥನಗಳು | ಚಂಪ ಜೈಪ್ರಕಾಶ್
|
7) | ಕನ್ನಡದಿಂದಇಂಗ್ಲಿಷಿಗೆಅನುವಾದ
(ಅಮೆರಿಕನ್ನಡದತ್ತಿನಿಧಿ ಬಹುಮಾನ) |
GhacharGhochar
(ಮೂಲ: ಘಾಚರ್ಘೋಚರ್(ಕಾದಂಬರಿ)- ವಿವೇಕ್ ಶಾನಭಾಗ) |
ಶ್ರೀನಾಥ್ ಪೆರೂರ್ |
ಕ್ರ.ಸಂ. | ಪ್ರಕಾರ | ಕೃತಿಯ ಹೆಸರು | ಲೇಖಕರು |
1) | ಕಾದಂಬರಿ(ಚದುರಂಗ ದತ್ತಿನಿಧಿ ಬಹುಮಾನ) | ಉರಿವ ಜಲ | ವೈ.ಎಸ್. ಹರಗಿ |
2) | ಜೀವನ ಚರಿತ್ರೆ (ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ) | ಬಿಳಿ ಸಾಹೇಬನ ಭಾರತ ಜಿಮ್ ಕಾರ್ಬೆಟ್ ಜೀವನಗಾಥೆ |
ಎನ್. ಜಗದೀಶ್ ಕೊಪ್ಪ |
3) | ಸಾಹಿತ್ಯ ವಿಮರ್ಶೆ(ಪಿ. ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನ ) | ಮಹಿಳೆ ಚರಿತ್ರೆ-ಪುರಾಣ | ರಾಮಲಿಂಗಪ್ಪ ಟಿ.ಬೇಗೂರು |
4) | ಅನುವಾದ-1 (ಸೃಜನಶೀಲ)(ಎಲ್. ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನ) | ಸಮಕಾಲೀನ ಭಾರತೀಯ ಸಣ್ಣಕಥೆಗಳು (ಮೂಲ: ಕಾಂಟೆಪರರಿ ಇಂಡಿಯನ್ ಶಾರ್ಟ್ ಸ್ಟೋರೀಸ್) | ಬಸು ಬೇವಿನಗಿಡದ |
5) | ಲೇಖಕರ ಮೊದಲ ಸ್ವತಂತ್ರ ಕೃತಿ(ಮಧುರಚೆನ್ನ ದತ್ತಿನಿಧಿ ಬಹುಮಾನ) | ಕೇಪಿನ ಡಬ್ಬಿ | ಪದ್ಮನಾಭ ಭಟ್, ಶೇವ್ಕಾರ |
6) | ಕನ್ನಡದಿಂದ ಇಂಗ್ಲಿಷಿಗೆ ಅನುವಾದ (ಅಮೆರಿಕನ್ನಡ ದತ್ತಿನಿಧಿ ಬಹುಮಾನ) | History Of Dalit Movement | Dr. H.S.M.Prakash(ಮೂಲ: ದಲಿತ ಚಳುವಳಿಯ ಇತಿಹಾಸ) |
ಸಿ.ಎಚ್.ಭಾಗ್ಯಪ್ರೊ. ಮಾಲತಿ ಪಟ್ಟಣಶೆಟ್ಟಿ
ರಿಜಿಸ್ಟ್ರಾರ್ಅಧ್ಯಕ್ಷರು
ಕ್ರ.ಸಂ. | ಪ್ರಕಾರ | ಕೃತಿಯ ಹೆಸರು | ಲೇಖಕರು |
1) | ಕಾದಂಬರಿ(ಚದುರಂಗ ದತ್ತಿನಿಧಿ ಬಹುಮಾನ) | ಅನಾವರಣ | ಡಾ. ಸಿ.ಆರ್. ಪಾರ್ಥಸಾರಥಿ |
2) | ಜೀವನ ಚರಿತ್ರೆ (ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ) | ನೆಲದೊಡಲ ಚಿಗುರು | ನಾಡೋಜ ಡಾ. ಎಲ್. ನಾರಾಯಣರೆಡ್ಡಿ ಅವರ ಬದುಕು, ಚಿಂತನೆ- ಎನ್.ಎಲ್. ಆನಂದ್/ಗುಂಡಪ್ಪ ದೇವಿಕೇರಿ |
3) | ಸಾಹಿತ್ಯ ವಿಮರ್ಶೆ(ಪಿ. ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನ ) | ಸಾಹಿತ್ಯ ಸಿಂಚನ | ಡಾ. ಬಸವರಾಜ ಸಬರದ |
4) | ಅನುವಾದ-1 (ಸೃಜನಶೀಲ)(ಎಲ್. ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನ) | ಕುರಿಂಜಿ ಜೇನು | ಡಾ. ಅಶೋಕ್ ಕುಮಾರ್(ಮೂಲ : ತಮಿಳು ಕಾದಂಬರಿ- ಲೇ: ರಾಜಮ್ ಕೃಷ್ಣನ್) |
5) | ಲೇಖಕರ ಮೊದಲ ಸ್ವತಂತ್ರ ಕೃತಿ(ಮಧುರಚೆನ್ನ ದತ್ತಿನಿಧಿ ಬಹುಮಾನ) | ಅಮೃತಕ್ಕೆ ಹಾರಿದ ಗರುಡ | ಪ್ರೊ. ರಮೇಶ ಮ. ಕಲ್ಲನಗೌಡರ |
6) | ಕನ್ನಡದಿಂದ ಇಂಗ್ಲಿಷಿಗೆ ಅನುವಾದ (ಅಮೆರಿಕನ್ನಡ ದತ್ತಿನಿಧಿ ಬಹುಮಾನ) | HUNT BANGLE CHAMELEON | TR: DEEPA GANESH (ಮೂಲ: ಅನಂತಮೂರ್ತಿ ಆಯ್ದ ಕಥೆಗಳು) |
ಸಿ.ಎಚ್.ಭಾಗ್ಯಪ್ರೊ. ಮಾಲತಿ ಪಟ್ಟಣಶೆಟ್ಟಿ
ರಿಜಿಸ್ಟ್ರಾರ್ಅಧ್ಯಕ್ಷರು
2011ನೇ ವರ್ಷದ ಅಕಾಡೆಮಿಯ 4 ದತ್ತಿನಿಧಿ ಬಹುಮಾನ ಪಡೆದವರು
4)ಕನ್ನಡದಿಂದ ಇಂಗ್ಲಿಷಿಗೆ ಅನುವಾದ : ‘RE-COGNITION’ಕೆ. ರಾಘವೇಂದ್ರರಾವ್(ಅಮೆರಿಕನ್ನಡ ದತ್ತಿನಿಧಿ ಬಹುಮಾನ)
1) | ಜೀವನ ಚರಿತ್ರೆ/ಆತ್ಮಕಥೆ : `ಆಡು ಕಾಯೋ ಹುಡುಗನ ದಿನಚರಿ’ | ಟಿ.ಎಸ್. ಗೊರವರ | (ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ) |
2) | ಸಾಹಿತ್ಯ ವಿಮರ್ಶೆ : `ಅಭಿವ್ಯಕ್ತಿ ಮತ್ತು ಅರ್ಥವಿನ್ಯಾಸ’ | ಡಾ. ಗುರುಪಾದ ಮರಿಗುದ್ದಿ | (ಪಿ. ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನ) |
3) | ಲೇಖಕರ ಮೊದಲ ಸ್ವತಂತ್ರ ಕೃತಿ : `ಜೋಡಾಟ ‘ | ಡಾ. ನಾಗವೇಣಿ ಮಂಚಿ | (ಮಧುರಚೆನ್ನ ದತ್ತಿನಿಧಿ ಬಹುಮಾನ) |